ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಡಿ.ಆರ್.ರೇಖಾ ಉಮೇಶ್, ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷ ಎಂ.ನಾಗೇಶ್, ಸದಸ್ಯ ಆರ್.ಉಮೇಶ್, ಯು.ಕೆ.ವೆಂಕಟೇಶ್, ಬಸವರಾಜ್, ನರಸಿಂಹ, ಎಪಿಎಂಸಿ ಸದಸ್ಯರಾದ ಎಸ್.ಆರ್.ಸತೀಶ್, ಎಚ್.ಆರ್.ತಿಮ್ಮಪ್ಪ, ಡಾ.ಎಚ್.ನಾಗೇಶ್ ಅವರೂ ಇದ್ದರು.