ಸುಗಂಧ ಬಳಗ ಅಧ್ಯಕ್ಷ ಎಂ.ಜಿ. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮಮತಾಸಾಲಿ, ಅರುಂಧತಿ ರಾಜೇಶ್, ಪುರಸಭೆ ಸದಸ್ಯರಾದ ಎಂ.ಎಚ್. ರವೀಂದ್ರ, ರೂಪಕಲಾ ಎಸ್. ಹೆಗಡೆ, ಭದ್ರಾಪುರ ಫಾಲಾಕ್ಷ, ಮಾಜಿ ಸದಸ್ಯ ಕೆ.ಪಿ. ಮಂಜುನಾಥ್, ತರಲಘಟ್ಟ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೇತ್ರಾವತಿ ಸಂತೋಷ್, ತಾಲ್ಲೂಕು ವೈದ್ಯಾಧಿಕಾರಿ ಮಂಜುನಾಥ ನಾಗಲೀಕರ್, ಸುಗಂಧ ಬಳಗ ಕಾರ್ಯದರ್ಶಿ ಎ.ಎಸ್. ಶಿವಕುಮಾರ್ ಉಪಸ್ಥಿತರಿದ್ದರು.