ಬೆಂಗಳೂರು, ಡಿ. 26– ತಲಘಟ್ಟಪುರದ ಬಳಿ ಸೋಮವಾರ ಸಂಜೆ ತಮ್ಮ ಜಮೀನಿನ ಬಾವಿ ಕುಸಿದು ಮಣ್ಣಿನಲ್ಲಿ ಹೂತು ಹೋಗಿ ಮರಣ್ಣಕ್ಕೀಡಾದ ಪ್ರಖ್ಯಾತ ಪತ್ತೇದಾರಿ ಕಾದಂಬರಿಕಾರ ಶ್ರೀ ಮ. ರಾಮಮೂರ್ತಿ, ಅವರ ಇಬ್ಬರು ಪುತ್ರರು ಮತ್ತು ಇಬ್ಬರು ಕೂಲಿಗಳ ದೇಹಗಳನ್ನು ಮಂಗಳವಾರ ರಾತ್ರಿ 12ರವರೆಗೂ ಹೊರಕ್ಕೆ ತೆಗೆಯಲು ಸಾಧ್ಯವಾಗಿರಲಿಲ್ಲ.