ಜಿಲ್ಲಾ ಸಂಚಾಲಕ ಗೋಪಾಲ ತೆಳಗೇರಿ, ಜಿಲ್ಲಾ ಸಂಘಟನಾ ಸಂಚಾಲಕ ಮಲ್ಲಿನಾಥ ಸುಂಗಲಕರ್, ನಗರಸಭೆ ಸದಸ್ಯರಾದ ಮರೆಪ್ಪ ಚಟ್ಟರಕರ್, ಶಿವು ಕುರಕುಂಬಳ, ಶಿವುಕುಮಾರ ಗೆರೆಪ್ಪನೋರ್, ಚಂದ್ರಶೇಖರ ಬೀರನಾಳ, ಸಂಪತ್ತಕುಮಾರ ಚಿನ್ನಾಕಾರ್, ಭೀಮಾಶಂಕರ ಕಲಬುರ್ಗಿ, ಗಿರೀಶ ಚಟ್ಟರಕರ್, ವಸಂತ ಸುಂಗಲಕರ್, ಲಿಂಗರಾಜ ತೆಳಗೇರಿ, ಅನೀಲ್ ಕುಮಾರ ಅನವಾರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.