ಮುಖಂಡರಾದ ವಿನಾಯಕ ಬಾಗಡಿ, ನಿಂಗಪ್ಪ ಖೋಕಲೆ, ಗಜಾನನ ಯರಂಡೋಲಿ, ಘೂಳಪ್ಪ ಜತ್ತಿ, ಶಿವಾನಂದ ಗೊಲಬಾವಿ ರಮೇಶ ಪಾಟೀಲ, ರಾಜು ಕಾಂಬಳೆ, ಅಧಿಕಾರಿಗಳಾದ ಸಿ. ಡಿ. ಪಾಟೀಲ, ಕೆ. ಸಿ. ಬಿಳಗಿ, ಡಿ. ಎನ್. ಆಸಂಗಿ, ಎಚ್. ಬಿ. ದಳವಾಯಿ, ಗುತ್ತಿಗೆದಾರರಾದ ಮಲ್ಲಿಕಾರ್ಜುನ ಹಳ್ಳಿ, ಎಚ್. ಬಿ. ದಳವಾಯಿ, ಪ್ರವೀಣ ಪಾಟೀಲ, ಹೊಳೆಪ್ಪ ತೇಲಿ, ರವಿಕಾಂತ ಪಾಟೀಲ, ಶಿವಾನಂದ ಮಾಲಗಾಂವೆ, ಗಿರೀಶ ಶಿರಗೂರ ಇದ್ದರು.