ಅಂಜುಮನ್ ಎ ಇಸ್ಲಾಂ ಕಮೀಟಿ ಅಧ್ಯಕ್ಷ ಬಾವಾಸಾಬ್ ಬೇಟಗೇರಿ, ಯುಸೂಫ್ ಇಟಗಿ ಮಾತನಾಡಿದರು. ಮಂಜುನಾಥ ಹಾಳಕೇರಿ, ಖಾದಿರಸಾಬ್
ಸಂಕನೂರ, ಹನುಮಂತ ಚಲುವಾದಿ, ಅಸ್ಲಂ ಕೊಪ್ಪಳ, ಮೌನೇಶ ಹಾದಿಮನಿ, ಬಸವರಾಜ ಕಾಳೆ, ಎ.ಎ.ಮುಲ್ಲಾ, ಎನ್.ಎ.ಕೊಲಂಕರ್, ಇಮಾಂಸಾಬ್ ಮೂಲಿಮನಿ, ಹಸನ್ಸಾಬ್ ಮಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.