‘2016–17 ನೇ ಸಾಲಿನ ನರೇಗಾ ಅಡಿಯಲ್ಲಿ ಚನ್ನಕೇಶವರ ಅವರಿಗೆ ತೋಟಗಾರಿಕೆ ಇಲಾಖೆಯಿಂದ ₹ 45 ಸಾವಿರ ಸಹಾಯಧನ ನೀಡಲಾಗಿತ್ತು. ಕೊಳವೆ ಬಾವಿ ಹೊಂದಿರುವ ಚಿಕ್ಕ ಹಿಡುವಳಿದಾರರಿಗೆ ಮತ್ತು ಎಸ್.ಸಿ, ಎಸ್.ಟಿ. ರೈತರಿಗೆ ಇನ್ನು ಅನೇಕ ಸೌಲಭ್ಯಗಳಿವೆ’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಆರ್.ಎಲ್.ಮೇಲಿನಮನಿ ತಿಳಿಸಿದರು.