ಈಗಾಗಲೇ ಮುಖ್ಯಮಂತ್ರಿಗಳು ಅಂದಾಜು ₹ 600 ಕೋಟಿ ಮೊತ್ತದ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಉದ್ಘಾಟನೆ, ಮೂಲೆಗಲ್ಲು ಕಾರ್ಯಕ್ರಮ ಹಾಗೂ ಶಂಕುಸ್ಥಾಪನೆ ಮಾಡಿದ್ದಾರೆ. ಇದರಲ್ಲಿ ಸರ್ಕಾರಿ ಬಸ್ನಿಲ್ದಾಣ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಣ, ಮಿನಿ ವಿಧಾನಸೌಧ, ವಿವಿಧ ಜನಾಂಗಗಳ ಭವನಗಳು, ಪಟ್ಟಣ ವ್ಯಾಪ್ತಿ ರಸ್ತೆ, ಚರಂಡಿಗಳು, ಪ್ರವಾಸಿ ಮಂದಿರ ಮುಖ್ಯವಾಗಿದೆ ಎಂದು ಹೇಳಿದರು.