ಅಂತೆಯೇ ಪುಟ್ಟಸ್ವಾಮಯ್ಯ ಎಂಬುವರಿಗೆ ಸೇರಿದ ತೆಂಗಿನ ಮರ, ಭದ್ರಯ್ಯ ಎಂಬುವರು ಬೆಳೆದ ಟೊಮ್ಯಾಟೊ, ಗೆಣಸು ತೋಟ, ತೆಂಗಿನ ಸಸಿಗಳು, ವಿಭೂತಿಕೆರೆ ಗ್ರಾಮದ ಮಾದಯ್ಯ, ನಾಗರಾಜು, ಸಿದ್ದಪ್ಪ, ಶಿವಲಿಂಗಯ್ಯ, ಶಿವಕುಮಾರ್ ಎಂಬುವರ ರಾಗಿಮೆದೆಗಳು, ಬಸವಣ್ಣ ಅವರ ಹೊಲದಲ್ಲಿನ ಜೋಳ, ಮರಿಮಾದಯ್ಯ ಎಂಬುವರ ಕೊಳವೆಬಾವಿ ಪೈಪ್, ನೀರಿನ ಪರಿಕರಗಳನ್ನು ಆನೆಗಳು ನಾಶ ಮಾಡಿವೆ.