ದೇಶದ್ರೋಹಿ ಅನಂತಕುಮಾರ ಹೆಗಡೆ ಅವರನ್ನು ದೇಶದ್ರೋಹದ ಮೊಕದ್ದಮೆ ದಾಖಲಿಸಿ ದೇಶದಿಂದ ಗಡೀಪಾರು ಮಾಡಬೇಕು’ ಎಂದು ಆಗ್ರಹಿಸಿದರು. ಶಿವಲಿಂಗಪ್ಪ ಪುಟಗಿ, ಮಲ್ಲಣ್ಣ ದಾಸನಕೇರಿ, ರಾಘವೇಂದ್ರ ಮಾನಸಗಲ್, ವಿಶ್ವನಾಥ ನಿಲಹಳ್ಳಿ, ಮರೆಪ್ಪ ಬಿಳ್ಹಾರ, ಮಹಿಪಾಲರೆಡ್ಡಿ ಹತ್ತಿಕುಣಿ, ಗುಲಾಮ್ ಜಿಲಾನಿ, ಸುರೇಶ ಜೈನ್, ಸರ್ದಾರ್ ಪಯಾಜ್, ಸಂಜೀವಕುಮಾರ ಕಾವಲಿ, ಮಲ್ಲಿಕಾರ್ಜುನ ಬೆಳಿಗೇರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.