<p>ಮಾರ್ಗಶಿರ ಶುದ್ಧ ಏಕಾದಶಿಗೆ ‘ವೈಕುಂಠ ಏಕಾದಶಿ’ಯ ಹಿರಿಮೆ. ದೇಗುಲಗಳಲ್ಲಿ ನಸುಕಿನಿಂದಲೇ ವಿಶೇಷ ಪೂಜೆ, ಉತ್ಸವಗಳ ಸಂಭ್ರಮ. ಮಿರಿಮಿರಿ ಮಿನುಗುವ ಉತ್ಸವಮೂರ್ತಿಗಳು ಪ್ರಾಕಾರೋತ್ಸವ ಮುಗಿಸಿ ಅಟ್ಟ ಏರಿ ವಿಶ್ರಮಿಸುವುದೇ ತಡ, ಭಕ್ತರು ವೈಕುಂಠದ್ವಾರ ಪ್ರವೇಶಿಸಿ ಧನ್ಯರಾಗಲು ಕಾತರಿಸುತ್ತಾರೆ.</p>.<p>ಗರ್ಭಗುಡಿಯಲ್ಲಿರುವ ದೇವರು ಭಕ್ತರ ಮನಕ್ಕೆ ಇಳಿದು ಬರುವ, ನಂಬಿದವರನ್ನು ತನ್ನ ಮನೆಗೂ ಕರೆಸಿಕೊಳ್ಳುವ ವಿಶಿಷ್ಟ ಭಾವಪ್ರಪಂಚದ ಪ್ರತೀಕ ವೈಕುಂಠ ಏಕಾದಶಿ.</p>.<p>*<br /> </p>.<p><br /> ವೈಕುಂಠ ಏಕಾದಶಿ ಪ್ರಯುಕ್ತ ಕೋಟೆ ವೆಂಕಟರಮಣಸ್ವಾಮಿ ದೇಗುಲದಲ್ಲಿ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಚಿತ್ರ: ಚಂದ್ರಹಾಸ ಕೋಟೆಕಾರ್</p>.<p>*<br /> </p>.<p><br /> ಜೆ.ಪಿ.ನಗರ 2ನೇ ಹಂತದಲ್ಲಿರುವ ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇಗುಲದ ಎದುರು ಸೇರಿದ್ದ ಭಕ್ತಸಮೂಹ. ಚಿತ್ರ: ಎಸ್.ಕೆ. ದಿನೇಶ್</p>.<p>*<br /> </p>.<p><br /> ರಾಜಾಜಿನಗರದಲ್ಲಿರುವ ಇಸ್ಕಾನ್ ರಾಧಾಕೃಷ್ಣ ಮಂದಿರದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರ ಮೂರ್ತಿಗೆ ಸಹಸ್ರ ನಾಮಾರ್ಚನೆ ನಡೆಯಿತು.</p>.<p>*<br /> </p>.<p><br /> ಕೋಟೆ ವೆಂಕಟರಮಣ ಸ್ವಾಮಿ ದೇಗುಲದಲ್ಲಿ ಭಾರಿ ಜನಸಂದಣಿ ಕಂಡುಬಂತು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಮಾರ್ಗಶಿರ ಶುದ್ಧ ಏಕಾದಶಿಗೆ ‘ವೈಕುಂಠ ಏಕಾದಶಿ’ಯ ಹಿರಿಮೆ. ದೇಗುಲಗಳಲ್ಲಿ ನಸುಕಿನಿಂದಲೇ ವಿಶೇಷ ಪೂಜೆ, ಉತ್ಸವಗಳ ಸಂಭ್ರಮ. ಮಿರಿಮಿರಿ ಮಿನುಗುವ ಉತ್ಸವಮೂರ್ತಿಗಳು ಪ್ರಾಕಾರೋತ್ಸವ ಮುಗಿಸಿ ಅಟ್ಟ ಏರಿ ವಿಶ್ರಮಿಸುವುದೇ ತಡ, ಭಕ್ತರು ವೈಕುಂಠದ್ವಾರ ಪ್ರವೇಶಿಸಿ ಧನ್ಯರಾಗಲು ಕಾತರಿಸುತ್ತಾರೆ.</p>.<p>ಗರ್ಭಗುಡಿಯಲ್ಲಿರುವ ದೇವರು ಭಕ್ತರ ಮನಕ್ಕೆ ಇಳಿದು ಬರುವ, ನಂಬಿದವರನ್ನು ತನ್ನ ಮನೆಗೂ ಕರೆಸಿಕೊಳ್ಳುವ ವಿಶಿಷ್ಟ ಭಾವಪ್ರಪಂಚದ ಪ್ರತೀಕ ವೈಕುಂಠ ಏಕಾದಶಿ.</p>.<p>*<br /> </p>.<p><br /> ವೈಕುಂಠ ಏಕಾದಶಿ ಪ್ರಯುಕ್ತ ಕೋಟೆ ವೆಂಕಟರಮಣಸ್ವಾಮಿ ದೇಗುಲದಲ್ಲಿ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಚಿತ್ರ: ಚಂದ್ರಹಾಸ ಕೋಟೆಕಾರ್</p>.<p>*<br /> </p>.<p><br /> ಜೆ.ಪಿ.ನಗರ 2ನೇ ಹಂತದಲ್ಲಿರುವ ತಿರುಮಲಗಿರಿ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇಗುಲದ ಎದುರು ಸೇರಿದ್ದ ಭಕ್ತಸಮೂಹ. ಚಿತ್ರ: ಎಸ್.ಕೆ. ದಿನೇಶ್</p>.<p>*<br /> </p>.<p><br /> ರಾಜಾಜಿನಗರದಲ್ಲಿರುವ ಇಸ್ಕಾನ್ ರಾಧಾಕೃಷ್ಣ ಮಂದಿರದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವೆಂಕಟೇಶ್ವರ ಮೂರ್ತಿಗೆ ಸಹಸ್ರ ನಾಮಾರ್ಚನೆ ನಡೆಯಿತು.</p>.<p>*<br /> </p>.<p><br /> ಕೋಟೆ ವೆಂಕಟರಮಣ ಸ್ವಾಮಿ ದೇಗುಲದಲ್ಲಿ ಭಾರಿ ಜನಸಂದಣಿ ಕಂಡುಬಂತು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>