‘ಈಗಾಗಲೇ ಉತ್ಪಾದನೆಯಾಗಿ ದಾಸ್ತಾನಿನಲ್ಲಿರುವ ಬೆಳೆಗಳಿಗೆ ಮಾತ್ರ ಈ ಬೆಲೆ ಅನ್ವಯಿಸುತ್ತದೆ. ಇದರಿಂದ ಮಾರುಕಟ್ಟೆಯ ಅಂದಾಜು ಬೆಲೆಯನ್ನು ಗಮನಿಸಿ ಅಗತ್ಯವಿದ್ದಲ್ಲಿ ಮಾರಾಟ ಮಾಡುವ ಅವಕಾಶ ರೈತರಿಗೆ ಸಿಗುತ್ತದೆ. ಮುಂದಿನ 6 ತಿಂಗಳಲ್ಲಿ ಭತ್ತ, ರಾಗಿ, ಕಡಲೆ, ಹತ್ತಿಗೆ ಉತ್ತಮ ಬೆಲೆ ಸಿಗಲಿದೆ ಎಂದು ಈಗಾಗಲೇ ಆಯೋಗವು ವರದಿ ನೀಡಿದೆ’ ಎಂದರು.