ಗೊರಹಳ್ಳಿ ಜಗದೀಶ್ ಮಾತನಾಡಿ, ಕುವೆಂಪು 20ನೇ ಶತಮಾನದ ದೈತ್ಯ ಕವಿಯಾಗಿದ್ದು, ಅವರ ಜೀವನ ಯುವ ಕವಿಗಳಿಗೆ ಸ್ಫೂರ್ತಿದಾಯಕವಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕುವೆಂಪು ಅವರ ಜೀವನ– ಕೃತಿ ಕುರಿತು ರಸಪ್ರಶ್ನೆ ಹಾಗೂ ಭಾಷಣ ಸ್ಪರ್ಧೆ ನಡೆಸಿ, ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಾರಾಯಣ್, ನಿಂಗರಾಜು ಮೋಹನ್, ಮಮತಾ, ರೂಪಕುಮಾರಿ, ತ್ರಿವೇಣಿ, ವರಲಕ್ಷ್ಮಿ ಇತರರು