ಸಂಗೊಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಯಲ್ಲವ್ವ ಹಳೇಮನಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಖಜಾಂಚಿ ಬಸವರಾಜ ಕೋರಿ, ಕಾರ್ಯದರ್ಶಿ ಭೀಮಪ್ಪಾ ಕಮ್ಮಾರ, ಸಿದ್ದಪ್ಪ ಮುಂದಿನಮನಿ, ಸಿದ್ದಪ್ಪ ಕೊಪ್ಪದ, ಸಿದ್ದಪ್ಪ ಹುಬ್ಬಳ್ಳಿ, ದೊಡ್ಡವ್ವಾ ತಳವಾರ, ದ್ಯಾಮವ್ವಾ ಶಿರಸಂಗಿ, ಬಸವ್ವ ಪಟಾತ, ಗಂಗವ್ವಾ ಕರೀಕಟ್ಟಿ, ಸಿದ್ದವ್ವ ಹಿಟ್ಟಣಗಿ ಹಾಗೂ ಕರವೇ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.