13 ಕಡೆಗಳಲ್ಲಿ ಮೊಕ್ಕಾಂ:
‘ರೈತರಲ್ಲಿ ಚಿರತೆ ಕುರಿತ ಭಯವನ್ನು ಹೋಗಲಾಡಿಸಲು ವೆಂಕಟಗಿರಿ, ಸಿದ್ದಾಪುರ, ಸುಶೀಲಾನಗರ, ಮುರಾರಿಪುರ, ರಾಮಘಡದಲ್ಲಿ ಇಲಾಖೆಯ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ. ಅರಣ್ಯದಂಚಿನ ಹೊಲಗಳಲ್ಲಿ ಬೆಳೆ ಕಟಾವು ವೇಳೆ ರಕ್ಷಣೆ ನೀಡಲಿದ್ದಾರೆ’ ಎಂದು ಇಲಾಖೆಯ ದಕ್ಷಿಣ ವಲಯ ಅರಣ್ಯಾಧಿಕಾರಿ ನರಸಿಂಹಮೂರ್ತಿ :ಪ್ರಜಾವಾಣಿ’ಗೆ ಶನಿವಾರ ತಿಳಿಸಿದರು.