ಸೇವಾ ನಿವೃತ್ತಿ ಹೊಂದಿದ ಡಾ. ಶಿವಬಸಪ್ಪ ಹೆಸರೂರು, ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯ ಸೇವಾಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಡಿ.ಎಚ್. ಕಡದರಳ್ಳಿ, ಡಾ. ವಿಜಯಕುಮಾರಿ, ಶಿವರಾಜ ಕೆಂಭಾವಿ, ರುದ್ರಪ್ಪ ಬ್ಯಾಗಿ, ಪರಶುರಾಮ ನಗನೂರು, ಶಿವಣ್ಣ ಪರಂಗಿ, ದುರ್ಗಾ ಪ್ರಸಾದ, ಗ್ಯಾನಪ್ಪ ಕಟ್ಟಿಮನಿ, ಪ್ರಮೋದ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.