ಕಜಾಪ ತಾಲ್ಲೂಕು ಘಟಕದ ಅಧ್ಯಕ್ಷ ದೇವೇಂದ್ರ ಗೋನಾಳ, ವೈ.ಎಸ್.ಗಂಗಶೆಟ್ಟಿ, ಎಸ್.ಐ. ಬಿರಾದಾರ ಮಾತನಾಡಿದರು. ಎನ್.ಎಸ್.ಹೂಗಾರ, ನಾಗೇಶ ನಾಗೂರ ವೇದಿಕೆಯಲ್ಲಿದ್ದರು. ಚನ್ನಮ್ಮ ಈಳಗೇರ ಹಾಗೂ ಸಂಗಡಿಗರು ಪ್ರಾರ್ಥನಾಗೀತೆ ಹಾಡಿದರು. ಎಸ್.ಆರ್. ಮಠ ಸ್ವಾಗತಿಸಿದರು, ಬಿ.ಎಚ್. ಬಾಗವಾನ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಮಾನಪ್ಪ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.