ಜವಳಿ ನಿಗಮದ ಉಪಾಧ್ಯಕ್ಷ ನಜೀರ್ ಕಂಗನೊಳ್ಳಿ, ಜಮಖಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ವಕೀಲ ರವಿ ಯಡಹಳ್ಳಿ, ಅಭಯಕುಮಾರ ನಾಂದ್ರೇಕರ, ಸಿದ್ದು ಮೀಸಿ, ಎನ್.ಬಿ. ಗಸ್ತಿ, ನಗರಸಭೆ ಸದಸ್ಯೆ ರೇಷ್ಮಾ ಖಾದ್ರಿ, ದುಂಡಪ್ಪ ಸಾವಳಗಿ ಮಾತನಾಡಿದರು. ಸಾವಳಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಪ್ಪ ಗಿರಡ್ಡಿ, ಅರ್ಜುನ ದಳವಾಯಿ, ಅಕ್ಬರ ಜಮಾದಾರ, ದಾನೇಶ ಘಾಟಗೆ ಇದ್ದರು.