ವಿ.ಆರ್. ಸಿದ್ದಪ್ಪಾಜಿ ಅವರ ಮೇಲೆ ಹಲ್ಲೆಯಾಗಿದ್ದು ಇವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿದ್ದಪ್ಪಾಜಿ ಅವರ ಮನೆಯ ಸಮೀಪದಲ್ಲಿ ರೂಂ ಮಾಡಿಕೊಂಡು ಕೇರಂ ಆಟವಾಡುತ್ತಿದ್ದ ಯುವಕರಾದ ಕೌಸರ್ ವುಲ್ಲಾಖಾನ್, ಸಿಬಕತ್ ವುಲ್ಲಾಖಾನ್, ಸಾದಾತ್ ಪಾಷ ಗಲಾಟೆ ಮಾಡುತ್ತಿದ್ದಾಗ ಸಿದ್ದಪ್ಪಾಜಿ ಪ್ರಶ್ನಿಸಿದ್ದಾರೆ. ಆ ಸಂದರ್ಭದಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಪೋಲೀಸರಿಗೆ ದೂರು ನೀಡಲಾಗಿದೆ.