ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ, ಜಿಲ್ಲಾ ಪ್ರಧಾನ ಸಂಚಾಲಕ ರಾಜಕುಮಾರ ಬನ್ನೇರ, ಸಂಘಟನಾ ಸಂಚಾಲಕರಾದ ಬುದ್ಧಪ್ರಕಾಶ ಹರ್ಗೆ, ಝರೆಪ್ಪ ರಾಂಪುರೆ, ಬಸವರಾಜ ಸಾಗರ, ಸುಭಾಷ ಜ್ಯೋತಿ, ಸಂಜುಕುಮಾರ ಮೇಟಿ, ವಿಠ್ಠಲ ಲಾಡಕರ, ಖಜಾಂಚಿ ಮಾರುತಿ ಶಿಂದೆ, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಅಶೋಕಕುಮಾರ ಹೊಸಮನಿ, ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ರಂಜಿತಾ ಜೈನೂರ, ಭಾಲ್ಕಿ ತಾಲ್ಲೂಕು ಸಂಚಾಲಕ ರಾಜಕುಮಾರ ಕಾಳೆಕರ, ರಮೇಶ ಸಾಗರ, ಬಾಬು ಮಾಲೆ ಪಾಲ್ಗೊಂಡಿದ್ದರು.