ಎಪಿಎಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ, ಸದಸ್ಯರಾದ ನಾಗಣ್ಣ ದಂಡಿನ್, ಮಲ್ಲಣ್ಣ ಸಾಹು, ಅಪ್ಪಾಸಾಹೇಬ ಪಾಟೀಲ, ಸಂಗನಗೌಡ ಕೊಣ್ಣೂರ, ಮುಖಂಡರಾದ ಚನ್ನಯ್ಯ ಸ್ವಾಮಿ ಹಿರೇಮಠ, ಸಿದ್ದಣ್ಣ ಮಲಗಲದಿನ್ನಿ, ಎನ್.ಎಂ.ಬಳಿ, ಸುರೇಶ ದೊರಿ, ಬಸವರಾಜ ಸಜ್ಜನ್, ಸೋಮಶೇಖರ ಸ್ಥಾವರಮಠ, ಪಿಕೆಪಿಎಸ್ ಅಧ್ಯಕ್ಷ ವಿರುಪಾಕ್ಷಯ್ಯ ಸ್ಥಾವರಮಠ, ಎಂ.ಎಸ್.ಚಂದಾ ಇದ್ದರು. ಎಪಿಎಂಸಿ ಕಾರ್ಯದರ್ಶಿ ಅನ್ಸಾರಿ ಪಟೇಲ ಸ್ವಾಗತಿಸಿದರು. ಬಸವರಾಜ ಬಳಿ ವಂದಿಸಿದರು.