‘ಪುಣೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿಲ್ಲ. ಬಿಜೆಪಿ ಮತ್ತು ಆರ್ಎಸ್ಎಸ್ ಅನವಶ್ಯಕವಾಗಿ ನನ್ನನ್ನು ಮತ್ತು ಉಮರ್ ಖಾಲಿದ್ನನ್ನು ಗುರಿಯಾಗಿಸಿಕೊಂಡಿವೆ. ಮಹಾರಾಷ್ಟ್ರ ಬಂದ್ ಅಂಗವಾಗಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ, ಪ್ರಚೋದನಾಕಾರಿ ಭಾಷಣ ಮಾಡಿಲ್ಲ. ನನ್ನ ಭಾಷಣವನ್ನು ವಿಶ್ಲೇಷಿಸಿ, ಅದರಲ್ಲಿ ಪ್ರಚೋದನಕಾರಿ ಅಂಶಗಳು ಇದ್ದವೇ ಎಂಬುದನ್ನು ತಿಳಿಸಲು ಸಂವಿಧಾನ ಪರಿಣತರನ್ನು ಕೇಳಿ’ ಎಂದರು.