ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ, ದುರಗೇಶ ವಕೀಲ. ಯುವ ಮೊರ್ಚಾ ಅಧ್ಯಕ್ಷ ಶರಣಯ್ಯ ಸ್ವಾಮಿ, ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮೌನೇಶ ನಾಯಕ, ಬಸನಗೌಡ ಮುದಬಾಳ, ನಿರುಪಾದಿ ಬಳಗಾನೂರು, ನಾಗರಾಜ ಯಂಬಲದ್, ಕೃಷ್ಣ ಚಿಗರಿ, ಶಂಕರ್ ಎನ್ಜೆಡಿ, ರಾಕೇಶ ಪಾಟೀಲ ಸೇರಿದಂತೆ ಬಿಜೆಪಿಯ ಪುರಸಭೆ ಸದಸ್ಯರು, ಬಿಜೆಪಿ ಯುವ ಮೊರ್ಚಾ ಕಾರ್ಯಕರ್ತರು ಭಾಗವಹಿಸಿದ್ದರು.