ತಾಲ್ಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ, ಮಾದಿಗ ಸಮಾಜದ ಅಧ್ಯಕ್ಷ ಆರ್.ತಿಪ್ಪಯ್ಯ, ಮುಖಂಡರಾದ ರಾಜಪ್ಪ, ತಿಪ್ಪೇಸ್ವಾಮಿ, ಶಂಕರಪ್ಪ, ಆಂಜಿನಪ್ಪ, ಮೂಡಲಗಿರಿಯಪ್ಪ, ಹನುಮಂತಪ್ಪ, ಅಂಜನಮೂರ್ತಿ, ಕರಿಯಪ್ಪ, ಕಲ್ಲೇಶ್, ಕಾಳಪ್ಪ, ನಾಗರಾಜು, ಮಂಜುನಾಥ್, ಪ್ರಕಾಶ್, ಶಿವಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.