ದೇವಾಂಗ ಸಮಾಜದ ಮುಖಂಡರಾದ ವಿ.ವೈ ಅಂಕದ, ರಾಜುಗೌಡ ತುಂಬಗಿ, ಎಸ್.ಕೆ ಗೌಡರ ಇತರರು ಮಾತನಾಡಿದರು. ಬಸವರಾಜ ಹಳಮನಿ, ಸಂಗಮೇಶ ಗೌಡರ, ಸಂಗಯ್ಯ ಪತ್ರಿ, ಮುತ್ತು ರೂಢಗಿ, ಗಣೇಶ ಕೂಚಬಾಳ, ಬಸವರಾಜ ಸಕ್ರಿ, ಹುಚ್ಚೇಶ ಗೌಡರ, ರಫೀಕ್ ಮ್ಯಾಗೇರಿ, ಗಣೇಶ ಅಂಕದ, ಶ್ರೀನಾಥ ಬಣ್ಣದ, ಬಸವರಾಜ ಹುಬ್ಬಳ್ಳಿ, ಗಣೇಶ ಹಳಮನಿ, ಮಲ್ಲು ಗೌಡರ, ಶೀವು ಮಾಶೆಟ್ಟಿ, ನಾಗೇಶ ಬಸರಕೋಡ, ಮುತ್ತಣ್ಣ ಗೌಡರ, ಉಮೇಶ ಸಕ್ರಿ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.