‘ಅಕ್ಷಯ್ ಕುಮಾರ್ ಅವರು ಹಲ್ವಿದಾರ್ ಇಶಾರ್ ಸಿಂಗ್ ಪಾತ್ರಕ್ಕೆ ಸರಿಯಾದ ಆಯ್ಕೆ’ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 1897ರಲ್ಲಿ ನಡೆದ ಸಾಗರಘಿ ಯುದ್ಧದ ಕತೆಯನ್ನು ಈ ಚಿತ್ರ ಒಳಗೊಂಡಿದ್ದು, ಈ ಯುದ್ಧದಲ್ಲಿ 10,000ಕ್ಕೂ ಹೆಚ್ಚು ಆಪ್ಘನ್ ಸೈನಿಕರ ವಿರುದ್ಧ ಕೇವಲ 21 ಸಿಖ್ಖರು ಹೋರಾಡಿದ್ದರು. ಯುದ್ಧದ ನಾಯಕ ಹಲ್ವಿದಾರ್ ಇಶಾರ್ ಸಿಂಗ್ ಯುದ್ಧದಲ್ಲಿ ಮಡಿದಿದ್ದರು.