ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ತಾಲ್ಲೂಕು ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಕಾರ್ಯದರ್ಶಿ ಬಾಬುರಾವ ಜೋಳದಾಪಕಾ, ಪ್ರಮುಖರಾದ ವೈಜಿನಾಥ ನೌಬಾದೆ, ಶಂಕ್ರೆಪ್ಪಾ ಪಾರಾ, ವಿಶ್ವನಾಥ ಚಿಲಶೆಟ್ಟೆ, ಶೇಷರಾವ ಕಣಜಿ, ಕೊಂಡಿಬಾ ಪಾಂಡ್ರೆ, ಶ್ರೀಮಂತ ಬಿರಾದಾರ್, ಶಿವಾನಂದ ಹುಡುಗಿ, ವೀರಶೆಟ್ಟಿ ಆಣದೂರ್, ಶಾಮಣ್ಣ ಬಾವಗಿ, ಚಂದ್ರಶೇಖರರಾವ್ ಜಮಖಂಡಿ, ಭವರಾವ ಪಾಟೀಲ, ಖಾನಸಾಬ್, ಸುಭಾಷ ರಗಟೆ, ಸಿದ್ರಾಮಪ್ಪ ನಾರಾಯಣಪೂರ, ಬಾಬುರಾವ ಸೋನಜೀ, ಖಾಸೀಂಅಲಿ ಹುಮನಾಬಾದ್, ಈರಪಣ್ಣ ದುಬಲಗುಂಡಿ, ಶಂಕರರಾವ ದಾಡಗೆ, ತಿಪ್ಪಣ್ಣ ಕಣಜೆ, ಲಕ್ಷ್ಮಣ ಜೋಳದಾಪಕಾ, ಮನೋಹರರಾವ ಹೊರಂಡಿ,
ಶರಣಪ್ಪ ಕಂದಗೂಳ, ಮಹಿಳಾಘಟಕದ ಅಧ್ಯಕ್ಷೆ ಶೋಭಾದೇವಿ ಕಾರಬಾರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.