ಶಾಸಕ ಬಸವರಾಜ ಬೊಮ್ಮಾಯಿ, ಮುಖಂಡರಾದ ಗದಿಗೆಪ್ಪ ಕೂಲಿ, ನಾರಾಯಣಸಿಂಗ್ ಟೋಪಣ್ಣವರ, ನಾಗಪ್ಪ ಹಳವಳ್ಳಿ, ಸೋಮನಗೌಡ್ರ ಪಾಟೀಲ, ಬಾಪುಗೌಡ್ರ ಪಾಟೀಲ, ಸುರೇಶಪ್ಪ ಹಂಡೆ, ನಾರಾಯಣಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಮೇಶ ಅಂಗಡಿ, ನಿಂಗನಗೌಡ ಪಾಟೀಲ, ಈರಪ್ಪ ನಾಗನೂರ, ಬಂಗಾರೆಪ್ಪ ಬಳ್ಳಾರಿ, ಎಫ್.ಸಿ.ಕಾಡಪ್ಪಗೌಡ್ರ, ಬಸವಣೆಪ್ಪ ಮಾರನಬೀಡ ಇದ್ದರು.