ಉಪಾಧ್ಯಕ್ಷ ಮಾಳೇಯಂಡ ಅಯ್ಯಪ್ಪ, ಕಾರ್ಯದರ್ಶಿ ಮಂಡೀರ ರಾಜಪ್ಪ, ಸಹ ಕಾರ್ಯದರ್ಶಿ ಕನ್ನಂಬೀರ ಸುಧಿ ತಿಮ್ಮಯ್ಯ, ಖಜಾಂಚಿ ಅಪ್ಪಾರಂಡ ಸುಧೀರ್ ಅಯ್ಯಪ್ಪ, ನಿರ್ದೇಶಕರಾದ ಅಜ್ಜೇಟಿರ ರಾಣಿ ಶಂಭು, ಮಿಟ್ಟು ಪೂಣಚ್ಚ, ಉದಿಯಂಡ ಸುರ ನಾಣಯ್ಯ, ಕಾಟುಮಣಿಯಂಡ ಉಮೇಶ್, ಕುಂಡ್ಯೋಳಂಡ ವಿಶು ಪೂವಯ್ಯ, ಚೋಕಿರ ಸಜೀತ್, ಮುಕ್ಕಾಟೀರ ವಿನಯ್,ಮೂವೇರ ರೇಖಾ ಪ್ರಕಾಶ್, ಕುಲ್ಲೇಟಿರ ಹೇಮಾ ಅರುಣ್ ಇದ್ದರು.