‘ಹಿಟ್ಲರ್ನಂತಹ ಧೈರ್ಯವಂತ ದೇಶಾಭಿಮಾನಿ ಈ ನಾಡಿಗೆ ಬೇಕಿದೆ’ ಎಂದು ಎಂ. ವೆಂಕಟಪ್ಪ ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ಜ. 9). ಗುರು ಗೋಳ್ವಲಕರ್ ತಮ್ಮ ‘Bunch of thoughts and We, or Our Nationhood Defined’ ಪುಸ್ತಕದಲ್ಲಿ ‘ಹಿಟ್ಲರ್ನಂತಹವರು ಬೇಕು ಈ ದೇಶಕ್ಕೆ’ ಅಂತ ಬರೆದ ಮೇಲೆ, ವೆಂಕಟಪ್ಪನವರೇ ಇರಬೇಕು ಇಷ್ಟು ಮುಕ್ತವಾಗಿ ಹಿಟ್ಲರ್ ಪ್ರೀತಿಯನ್ನು ಪ್ರಚುರಪಡಿಸಿದ್ದು!