ನಮ್ಮ ಆಸೆ, ಭಾವನೆ ನಿಯಂತ್ರಣದಲ್ಲಿಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು’ ಎಂದರು. ಸಂಸ್ಥೆ ಮೂಲಕ ₹ 80 ಸಾವಿರ ಹಳ್ಳಿಗಳಲ್ಲಿ ಹಾಲಿನ ಕ್ರಾಂತಿ ಮಾಡಿದ ಸಾಹಸ ಗಾಥೆಯನ್ನು ಅವರು ನೆನಪಿಸಿಕೊಂಡರು. ಪ್ರಾಂಶುಪಾಲ ಡಾ.ಎಸ್.ಎಸ್.ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ, ಬಯೋ ಕ್ಲಬ್ನ ಪ್ರತಿನಿಧಿ ಕಿಶನ್ ಉಪಸ್ಥಿತರಿದ್ದರು. ಡಾ.ಎಂ.ಪಿ.ಕರ್ಕಿ ಇನ್ಸ್ಟಿಟ್ಟೂಟ್ನ ಸಂಯೋಜಕ ಡಾ.ಶಿವರಾಮ ಶಾಸ್ತ್ರಿ ಸ್ವಾಗತಿಸಿದರು.