ಶಂಕ್ರು ನಾಚಪ್ಪ ಅವರು ಕಿಗ್ಗಟ್ಟು ನಾಡು ಕುರಿತು ಕವಿತೆ ರಚಿಸಿ ವಾಚಿಸಿದರು. ಹಿರಿಯರಾದ ಚೆಪ್ಪುಡೀರ ಪೊನ್ನಪ್ಪ, ಚೆಪ್ಪುಡೀರ ಸೋಮಯ್ಯ, ಲಾಲಾ ಮುತ್ತಪ್ಪ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಕಾಳಿ ಮಾಡ ಮೋಟಯ್ಯ, ಕಿರಿಯಮಾಡ ಬೆಳ್ಳಿಯಪ್ಪ,ಕಟ್ಟೇರ ಲಾಲಪ್ಪ, ರಾಜ್ಯ ವಕ್ಚ್ಮಂಡಳಿ ಉಪಾಧ್ಯಕ್ಷ ಎ.ಎ.ಎರ್ಮು ಹಾಜಿ, ಪುಚ್ಚಿಮಾಡ ಹರೀಶ್, ಕೋಳೆರ ದಿಲೀಪ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೋಳೆರ ದಯಾ ಚಂಗಪ್ಪ, ಕಳ್ಳಂಗಡ ಶಂಭು ಗಣಪತಿ, ಮಾಣಿಪಂಡ ದೇವಯ್ಯ, ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಮೂಕಳೇರ ಲಕ್ಷ್ಮಣ, ಐನಂಡ ಬೋಪಣ್ಣ ಹಾಜರಿದ್ದರು.