ನಾಗರಿಕರಿಂದ ಸಂಗ್ರಹಿಸಿದ ಅಭಯಾಕ್ಷರ ಪತ್ರಗಳನ್ನು ಆರ್.ವಿ.ಮಹಾಬಲರಾವ್ ಸ್ವಯಂಸೇವಕರಿಗೆ ಹಸ್ತಾಂತರಿಸಿದರು. ರಥಯಾತ್ರೆಯಲ್ಲಿ ಮಾನಸ, ರಾಘವೇಂದ್ರ, ಪ್ರಸನ್ನಕುಮಾರ್, ಗುರುರಾಜ್, ನಾಗೇಂದ್ರ, ಮಧು, ಡಾ.ರವಿ, ಪ್ರಿಯಕುಮಾರ್, ಶ್ರೀಧರ್, ಮಾಧವ, ಅರವಿಂದ್,ಕೃಷ್ಣಮೂರ್ತಿ, ನಟರಾಜ್, ಶಾರದಮ್ಮ, ಮಾಲತೀಶ್ ಪಾಲ್ಗೊಂಡರು.