12ರಂದು ಸಂಜೆ 7ರಿಂದ ಹಿಂದಿ ಚಿತ್ರರಂಗದ ಹಿನ್ನೆಲೆ ಗಾಯಕ ಕೆ. ಕೆ. ಮತ್ತು ತಂಡದಿಂದ ಸಂಗೀತ ರಸಸಂಜೆ, ಕೇರಳದ ಸೂರ್ಯಗಾಯತ್ರಿ ಮತ್ತು ತಂಡದಿಂದ ದೇವರ ನಾಮ ಸಂಗೀತ ಕಾರ್ಯಕ್ರಮ, ಮಂಗಳೂರಿನ ಸನಾತನ ನಾಟ್ಯಾಲಯದಿಂದ ಸನಾತನ ರಾಷ್ಟ್ರಾಮೃತ ನೃತ್ಯ ಕಾರ್ಯಕ್ರಮ ನಡೆಯಲಿದೆ. 13ರಂದು ಗಾಯಕ ಶಂಕರ ಮಹದೇಹನ್, ಎಹಸಾನ್–ಲೋಯ್, ಸಿದ್ದಾರ್ಥ್ ಮಹದೇವನ್ ತಂಡದಿಂದ ಸಂಗೀತ ಕಾರ್ಯಕ್ರಮ, 14ರಂದು ಕೈಲಾಶ್ ಖೇರ್ ಮತ್ತು ತಂಡದಿಂದ ಚಿತ್ರಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.