ಸಹಾಯಕ ಸರ್ಕಾರಿ ವಕೀಲ ಸತೀಶ್ ಮಾತನಾಡಿ, 'ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡಬೇಕು ಎಂದು ಹೇಳಿದರು. ವಕೀಲರ ಸಂಘದ ಅಧ್ಯಕ್ಷ ಟಿ.ಸಿ. ಅಶ್ವತ್ಥರೆಡ್ಡಿ, ಉಪಾಧ್ಯಕ್ಷ ಎಸ್.ವಿ. ನಂದೀಶ್ವರರೆಡ್ಡಿ, ಕಾರ್ಯದರ್ಶಿ ಎ. ಗಂಗಾಧರಪ್ಪ, ವಕೀಲರಾದ ನಾರಾ ಯಣಸ್ವಾಮಿ, ಪಿ.ಶಿವಪ್ಪ, ಜಿ.ಎಂ. ಅನಿಲ್ ಕುಮಾರ್, ಗೋವಿಂದಪ್ಪ, ಗಂಗರಾಜು, ಆಡಳಿತ ಸಹಾಯಕ ಎನ್.ಸುರೇಶ್ ಇದ್ದರು.