ಉಜಿರೆಯ ಎಸ್ ಡಿಎಂ ಶಾಲೆಯ ಕೃಷ್ಣ ತೇಜಸ್ವಿ ಮತ್ತು ಗಿರೀಶ್ ಕೃಷ್ಣ, ಉಡುಪಿಯ ವಿದ್ಯೋದಯ ಶಾಲೆಯ ಧಿರೇನ್ ಮತ್ತು ಚಂದನ್, ಪುತ್ತೂರಿನ ವಿವೇಕಾನಂದ ಶಾಲೆಯ ರಾಕೇಶ್ ಮತ್ತು ಶಶಾಂಕ, ಮೂಡುಬಿದಿರೆಯ ರೋಟರಿ ಶಾಲೆಯ ಧೀರಜ್ ಮತ್ತು ಚಿನ್ಮಯ, ಕುಂದಾಪುರದ ಸಿದ್ಧಿವಿನಾಯಕ ಶಾಲೆಯ ಅಕ್ಷಿತ್ ಮತ್ತು ಶ್ರೀರಾಮ್, ಮಂಗಳೂರಿನ ಶಾರದಾ ವಿದ್ಯಾಲಯದ ಪ್ರದ್ಯಮ್ನ ಉಪಾಧ್ಯೆ ಮತ್ತು ಪನ್ನಗ ಭಟ್ ಆಯ್ಕೆಯಾದರು.