‘ಸಿಂಧೂ ನಾಗರಿಕತೆಯನ್ನು ನಿರ್ಮಿಸಿ ರಾಜರಾಗಿದ್ದ ಮಾದಿಗ, ಚಮ್ಮಾರ, ಸಮಗಾರ, ಡೋಹರ, ನಾಗ ಮುಂತಾದ ಆದಿ ದ್ರಾವಿಡ ಜನಾಂಗದವರು ಇಂದು ಶಿಕ್ಷಣ, ಉದ್ಯೋಗ, ಸಾಮಾಜಿಕ, ರಾಜಕೀಯ ಸ್ಥಾನಮಾನದಿಂದ ವಂಚಿತರಾಗಿದ್ದಾರೆ. ಇವರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯ’ ಎಂದು ಪ್ರತಿಭಟನಾಕಾರರು ಹೇಳಿದರು.