ಪುರಸಭೆ ವತಿಯಿಂದ ನೂರಾರು ಅಂಗಡಿ ಮಳೆಗೆಗಳನ್ನು ನಿರ್ಮಾಣ ಮಾಡಲಾಗಿದ್ದು, ಕಳಪೆಯಿಂದಾಗಿ ಶಿಥಿಲಗೊಂಡಿವೆ. ಖಾಲಿ ಬಿದ್ದಿರುವ ಅಂಗಡಿ ಮಳಿಗೆಗಳು ಅ್ಯವವಸ್ಥೆಯ ಕೂಪಗಳಾಗಿವೆ. ಕೆಲ ಅಂಗಡಿ ಮಳಿಗೆಗಗಳನ್ನು ದಳ್ಳಾಳಿಗಳ ಮೂಲಕ ಮೂರನೇ ವ್ಯಕ್ತಿಗೆ ಅಂಗಡಿ ಇಟ್ಟುಕೊಳ್ಳಲು ಕೊಟ್ಟು, ಪುರಸಭೆಗೆ ಬರಬೇಕಿದ್ದ ಬಾಡಿಗೆ ದಳ್ಳಾಳಿಗಳ ಪಾಲಾಗುತ್ತಿದೆ ಎಂದು ವರ್ತಕ ಹನುಮಂತಯ್ಯ ದೂರಿದ್ದಾರೆ.