#RecipeforDisaster ರೆಸಿಪಿಯಲ್ಲಿ ಅಪರಾಧ ಪ್ರಕರಣಗಳು 1 ಕೆ. ಜಿ, ಕೇಸರಿ ನೀರು 1 ಲೀಟರ್, ಮೊಸಳೆ ಕಣ್ಣೀರು 1/2 ಕಪ್ ಸೇರಿದಂತೆ ಗೋಹತ್ಯೆ ನಿಷೇಧ, ಶಾಲೆ ಮತ್ತು ಹಜ್ ಭವನದ ಗೋಡೆಯ ಕೇಸರಿಮಯ ಮಾಡಿರುವುದನ್ನು ಬಳಸಿಕೊಂಡು ರೆಸಿಪಿ ತಯಾರಿಸಿದೆ. ವಿಡಿಯೊ ಕೊನೆಯಲ್ಲಿ ‘Recipe for Disaster coming soon your state (karnataka)‘ ಎಂದು ಬರೆಯಲಾಗಿದೆ.