‘ರಾಜಧಾನಿಯಲ್ಲಿ ಕುಳಿತು ಸರ್ಕಾರವನ್ನು ಮುನ್ನಡೆಸುವುದು ನನ್ನ ಉದ್ದೇಶವಲ್ಲ. ತಳಮಟ್ಟದ ವಾಸ್ತವ ಸ್ಥಿತಿ ಹಾಗೂ ರಸ್ತೆ, ಕುಡಿಯುವ ನೀರು, ವಿದ್ಯುತ್ ಪೂರೈಕೆಯಂತಹ ಅಭಿವೃದ್ಧಿ ಕೆಲಸಗಳನ್ನು ಅರಿಯಲು ನಾನು ಬಯಸುತ್ತೇನೆ. ಯಾರಾದರೂ ನನ್ನ ಅಭಿಯಾನವನ್ನು ಮತ್ತು ಜನರನ್ನು ದಾರಿ ತಪ್ಪಿಸಲು ಯತ್ನಿಸಿದರೆ, ರಾಜ್ಯದ ಪ್ರಗತಿಯೇ ಅವರಿಗೆ ಉತ್ತರ ನೀಡಲಿದೆ’ ಎಂದೂ ಹೇಳಿದ್ದಾರೆ.