ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ದಾನಪ್ಪ ತೋಟದ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸವಿತಾ ಸುತ್ತಕೋಟಿ, ಪುರಸಭೆ ಅಧ್ಯಕ್ಷ ಬಸವಣ್ಣೆಪ್ಪ ಛತ್ರದ, ಸದಸ್ಯ ಮಂಜುನಾಥ ಭೋವಿ, ಕಾಲೇಜು ಅಭಿವೃದ್ಧಿ ಸಮಿತಿಯ ಮಹೇಶ ಉಜನಿ, ಎಸ್.ಸಿ.ಗಂಗಣ್ಣನವರ, ಶ್ರೀನಿವಾಸ ಬೆಟಗೇರಿ, ಉಪನ್ಯಾಸಕರಾದ ಚಂದ್ರ ಕುಮಾರ.ಎಸ್., ರಾಜಕುಮಾರ ಉಕ್ಕುಂದ, ಗ್ರಂಥಪಾಲಕ ಡಾ.ನಿಂಗಪ್ಪ ಅರಬಗೊಂಡ, ಪ್ರಾಚಾರ್ಯ ಡಾ.ಸುರೇಶ ಹೆಚ್ ಇದ್ದರು.