ಬಲಪಂಥೀಯರು ಮತ್ತು ಅವರನ್ನು ವಿರೋಧಿಸುವವರು ಸಮಾಧಾನವಾಗಿ ಇದ್ದರೆ ರಾಜ್ಯವು ಶಾಂತವಾಗಿ ಇರುತ್ತದೆ. ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳು ಶಾಂತಿಯುತವಾಗಿವೆ. ದಕ್ಷಿಣ ಕನ್ನಡದ ಕೆಲವರು ರಾಜಕೀಯ ಕಾರಣಕ್ಕಾಗಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.