ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಬಸಪ್ಪ ಎಖ್ಖೇಳಿ, ಶೀಲಾ ಜಿ.ಸ್ವಾಮಿ, ಎಸ್.ಡಿ.ಎಂ.ಸಿ ಅಧ್ಯಕ್ಷ ವಿಠಲ ಬಸಗುಂಡೆ, ಮಹಾದೇವಿ ಪಾಟೀಲ, ಮಾಣಿಕರಾವ ಹೊಸಳ್ಳಿ, ಬಸವರಾಜ್ ಪಾಟೀಲ, ದ್ರೌಪತಿ ಬಾಯಿ ಬೆಳಮಗಿ, ವಿಜಯಕುಮಾರ ಕಂದಗುಳ, ಶಕುಂತಲಾ ಬಾಯಿ ಭರಾಳೆ, ಈಶ್ವರಯ್ಯ ಸ್ವಾಮಿ, ಮಾರುತಿ ಖಂದಾರಿ, ಅಣ್ಣಾರಾವ್ ಪಾಟೀಲ, ಲಕ್ಷ್ಮಿ ಬಾಯಿ ಭರಾಳೆ, ಶಕುಂತಲಾ ಮುತ್ತಂಗಿ, ಶೀವರಾಜ್ ಚೀನಕೇರಾ, ಶಶಿಕಾಂತ ಗವಾಸ್ಕರ್, ಪಿಡಿಒ ಜಗದೇವಿ ಅವರು ಇದ್ದರು. ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಶರದ ನಾರಾಯಣಪೇಟಕರ್ ಸ್ವಾಗತಿಸಿದರು. ಸುದರ್ಶನ ನಿರೂಪಿಸಿದರು. ಶೀಲಾ ಸ್ವಾಮಿ ವಂದಿಸಿದರು.