ಮುಖಂಡರಾದ ಎಲ್ದೋ, ಸೇವಿಯಾರ್, ಬಿ.ಎಸ್.ಸುಬ್ರಹ್ಮಣ್ಯ, ಸುಜಿತ್ ಮಾತನಾಡಿದರು. ಉಪೇಂದ್ರ, ಅಬೂಬಕ್ಕರ್, ಕಿರಣ್, ಪಾಪಚ್ಚ, ಲಲಿತ, ಅಂಜುಮ್,ಮೇಘ, ಸುನಿಲ್ ಭಾಗವಹಿಸಿದ್ದರು. ತಾಲ್ಲೂಕು ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ನಡೆಸಿ ನೀರಿನ ಟ್ಯಾಂಕ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.