ಹಾಸನದ ಕೆಇಬಿ ಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕನ ತಂದೆ ಸುರೇಶ್, ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ತೀರಿ
ಕೊಂಡಿದ್ದರು. ಅನುಕಂಪದ ಆಧಾರದ ಮೇಲೆ ಸುರೇಶ್ ಕೆಲಸ ಆತನ ಪತ್ನಿ ಚಂದ್ರಮತಿಗೆ ಸಿಕ್ಕಿತ್ತು. ಹೀಗಾಗಿ ತಾಯಿ ಹಾಗೂ ತಂಗಿಯೊಂದಿಗೆ ವಾಸ
ವಿದ್ದ ಭರತ್, ಸಂಕ್ರಾಂತಿ ಹಬ್ಬಕ್ಕಾಗಿ ಶನಿವಾರವಷ್ಟೇ ಅಜ್ಜಿ ಮನೆಗೆ ತೆರಳಿದ್ದ.