‘ಉದ್ಘಾಟನಾ ದಿನದಂದು ಎಲ್. ಸುಬ್ರಹ್ಮಣ್ಯಂ ಪುತ್ರ ಅಂಬಿ ಸುಬ್ರಹ್ಮಣ್ಯಂ ಅವರ ಪಿಟೀಲು ವಾದನ ಹಾಗೂ ಗಾಯಕಿ ಸಂಗೀತಾ ಕಟ್ಟಿ ಅವರ ಸಂತವಾಣಿಯ ಕಛೇರಿಗಳು ಇರಲಿವೆ. ಫ್ರಾನ್ಸ್ನ ಇಮ್ಯಾನುಯಲ್ ಮಾರ್ಟಿನ್, ಸುಷ್ಮಾ ಸೋಮಶೇಖರನ್, ಯೋಗ ಕೀರ್ತನ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಲಿದ್ದಾರೆ’ ಎಂದರು.