‘ರಾಮು, ಮೂವರೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದ. ಇವರನ್ನು ತಡೆದ ಕಾನ್ಸ್ಟೆಬಲ್ ಮಲ್ಲಿಕಾರ್ಜುನ ಭಾಸಗಿ ಮನಬಂದಂತೆ ಥಳಿಸಿದ್ದರು. ₹25 ಸಾವಿರ ದಂಡ ಪಾವತಿಸುವಂತೆ ಕಿರುಕುಳ ನೀಡಿದ್ದರು. ಇದರಿಂದ ಭಯಭೀತನಾದ ಮಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಮೃತ ರಾಮು ಅವರ ತಾಯಿ ವಿಜಯಲಕ್ಷ್ಮಿ ತಳವಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.