ಕಾವೇರಿ ನೀರಾವರಿ ನಿಗಮದ ಇಇ ಜಗದೀಶ್, ತಾರಕ ಜಲಾಶಯದ ಎಇಇ ನಾಗರಾಜು, ನಟಶೇಖರಮೂರ್ತಿ, ಜೆಡಿಎಸ್ ಮುಖಂಡ ಎಂ.ಸಿ.ದೊಡ್ಡನಾಯಕ, ನರಸಿಂಹೇಗೌಡ, ಎಚ್.ಸಿ.ಲಕ್ಷ್ಮಣ್, ಬೀಮನಹಳ್ಳಿ ಮಹದೇವ್, ಪುರದಕಟ್ಟೆ ಬಸವರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ಗಿರಿಗೌಡ, ಸುಂದರನಾಯಕ, ಅಂಕನಾಯಕ, ಇಟ್ನಾ ಕೃಷ್ಣ, ಪಳನಿಸ್ವಾಮಿ, ನಾಗೇಶ್, ಮಲ್ಲಿಕಾರ್ಜುನ, ರೈತರು ಮತ್ತು ನೀರು ಬಳಕೆದಾರರು ಹಾಜರಿದ್ದರು.