ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರುಕ್ಮುದ್ದೀನ್ ತದ್ದೇವಾಡಿ, ತಾಲ್ಲೂಕು ಮಾಳಿ ಸಮುದಾಯದ ಅಧ್ಯಕ್ಷ ಹೊನ್ನಪ್ಪ ಮೇತ್ರಿ, ಬಸವರಾಜ ಉಪ್ಪಿನ, ಬಸವರಾಜ ಸೋಲಾಪೂರ, ರಮೇಶ ತಮಶೆಟ್ಟಿ, ಬಾಗನಗೌಡ ಪಾಟೀಲ, ವಿವೇಕಾನಂದ ಡಪಳಪೂರ, ರಶೀದ ಅರಬ, ಮುತ್ತಪ್ಪ ಪೋತೆ, ಪ್ರಶಾಂತ ಕಾಳೆ. ಜಾವೀದ ಮೋಮಿನ್ ಸ್ವಾಗತಿಸಿ ವಂದಿಸಿದರು.