ಬೆಂಗಳೂರು: ‘ಹೈಕೋರ್ಟ್ ಜಾರಿಗೊಳಿಸಿದ ತುರ್ತು ನೋಟಿಸ್ಗೆ ಆರು ತಿಂಗಳಾದರೂ ಪ್ರತ್ಯುತ್ತರ ನೀಡಿಲ್ಲ’ ಎಂಬ ಕಾರಣಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಜಯನಗರ ವಲಯದ ಆರೋಗ್ಯ ಅಧಿಕಾರಿ ಅವರು, ರಿಜಿಸ್ಟ್ರಾರ್ ಜನರಲ್ ಬಳಿ ತಲಾ ₹ 25 ಸಾವಿರ ಠೇವಣಿ ಇರಿಸಲು ಏಕಸದಸ್ಯ ನ್ಯಾಯಪೀಠ ಆದೇಶಿಸಿದೆ.